ಭಾರತ ಮತ್ತು ಪಾಕಿಸ್ತಾನ ಯುದ್ಧದ ಬಗ್ಗೆ ಕೋಡಿಶ್ರೀ ಸ್ಪೋಟಕ ಭವಿಷ್ಯ ವೈರಲ್!

India-Pakistan War: Kodishri’s Insights

ಆಗಾಗ ತಮ್ಮ ಭವಿಷ್ಯವನ್ನು ನುಡಿಯುತ್ತಲೇ ಫೇಮಸ್ ಆಗಿರುವ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ತಮ್ಮ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಒಂದೊಂದು ಭವಿಷ್ಯವು ಭಯಾನಕವಾಗಿ ಇರುತ್ತವೆ ಅಷ್ಟೇ ಅಲ್ಲ ಆ ಭವಿಷ್ಯಗಳು ಇದುವರೆಗೂ ನಿಜವಾಗುತ್ತಲೇ ಇವೆ. ಕಳೆದ ಸಂಕ್ರಾತಿ ಹಬ್ಬದಲ್ಲೂ ಭವಿಷ್ಯ ನುಡಿದಿದ್ದರೂ ಇದೀಗ ಮತ್ತೆ ಭವಿಷ್ಯ ನುಡಿದಿದ್ದಾರೆ.

ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಇದೀಗ ಎರಡು ದಿನ ಕಳೆದಿದೆ. ನಮ್ಮ ಸಯನಿಕರು ನಮ್ಮನ್ನು ಕಾಪಾಡುತ್ತಿದ್ದಾರೆ, ಅತ್ತ ಪಾಕಿಸ್ತಾನದವರು ಭಾರತದ ಮೇಲೆ ಬಾಂಬ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರತದಲ್ಲಿ ಸೈರನ್ ಸೌಂಡ್ ಅಳವಡಿಸಲಾಗಿದೆ. ಇನ್ನೂ ಯುದ್ಧ ಜೊರಾಗೇ ನಡೆಯುತ್ತಿದೆ. ಎಲ್ಲರೂ ಯುದ್ಧದ ದಲ್ಲಿ ಏನಾಯಿತು ಅಂತ ಕಾತುರದಿಂದ ಕ್ಷಣ ಕ್ಷಣಕ್ಕೂ ಒದ್ದಾಡುತ್ತಿದ್ದಾರೆ ಆದರೇ ಇತ್ತ ಕಡೆ ಕೋಡಿಶ್ರೀ ಅವರು ಸ್ಪೋಟಕ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರೆ ಏನದು ನೋಡೋಣ.

ಕೋಡಿಶ್ರೀ ಸ್ಪೋಟಕ ಭವಿಷ್ಯ:

ನಿಜಕ್ಕೂ ಇವರ ಭವಿಷ್ಯಗಳು ಇದುವರೆಗೂ ನಿಜವಾಗುತ್ತಲೇ ಬಂದಿವೇ ಇದೀಗ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಿದ್ದು, ನಮ್ಮ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಒಳ್ಳೆಯ ತಿಳುವಳಿಕೆಯ ನಿರ್ಧಾರ ತೆಗೆದುಕೊಳ್ಳಬೇಕು ಸ್ವಲ್ಪ ಯಾಮಾರಿದರೂ ದೇಶಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಎಂದು ನಿಗೂಡ ಭವಿಷ್ಯ ನುಡಿದ್ದಿದ್ದಾರೆ.

Leave a Comment

Your email address will not be published. Required fields are marked *